NANJANAGOODU: ತಂದೆ ಮೇಣದ ಪ್ರತಿಮೆ ಮುಂದೆ ಸಪ್ತಪದಿ ತುಳಿದ ಮಗ

NANJANAGOODU: ತಂದೆ ಮೇಣದ ಪ್ರತಿಮೆ ಮುಂದೆ ಸಪ್ತಪದಿ ತುಳಿದ ಮಗ

 

ನಂಜನಗೂಡಲ್ಲಿ ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆ ವರ ಶಾಸ್ತ್ರಕ್ಕೆ ಕುಳಿತು ಮಗ ಸಪ್ತಪದಿ ತುಳಿದಿದ್ದಾರೆ ಡಾ.ಯತೀಶ್ ಹಾಗೂ ಡಾ.ಅಪೂರ್ವ ಮದುವೆ ಸಮಾರಂಭ ಎಲ್ಲರ ಗಮನ ಸೆಳೆದಿದೆ.ವರ ಯತೀಶ್ ತಂದೆ ರಮೇಶ್ ಕಳೆದ ಒಂದು ವರ್ಷದ ಹಿಂದೆ ಕೋವಿಡ್ ನಿಂದ ಮೃತಪಟ್ಟಿದರು ಈಗ ಮಗನ ಮದ್ವೆ ಫಿಕ್ಸ್ ಆಗಿದ್ದು, ಅಪ್ಪ ಇಲ್ಲದ ಕೊರಗನ್ನ ನೀಗಿಸಿಕೊಳ್ಳಲು ಪುತ್ರ ಮೇಣದ ಪ್ರತಿಮೆ ನಿರ್ಮಿಸಿ ಅದರ ಮುಂದೆ ಮದ್ವೆಯಾಗಿದ್ದಾರೆ.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ