NEWS: ಮಂಗಳೂರು ಕಾಲೇಜಿನ ವಿದ್ಯಾರ್ಥಿ ಮೃತದೇಹ ಮುಂಜುಂಗಾವು ಕೊಳದಲ್ಲಿ ಪತ್ತೆ

NEWS: ಮಂಗಳೂರು ಕಾಲೇಜಿನ ವಿದ್ಯಾರ್ಥಿ ಮೃತದೇಹ ಮುಂಜುಂಗಾವು ಕೊಳದಲ್ಲಿ ಪತ್ತೆ

 

ಕಾಸರಗೋಡು: ಮಂಗಳೂರಿನ ಕಾಲೇಜಿನಲ್ಲಿ  ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಶರತ್ ಎಂಬಾತನ ಮೃತದೇಹ ಮುಂಜುಂಗಾವು ಎಂಬಲ್ಲಿ ಕೊಳದಲ್ಲಿ ಪತ್ತೆಯಾಗಿದೆ.

ಸೂರಂಬೈಲು ನಿವಾಸಿ ಗೋಪಾಲ, ವಸಂತಿ ದಂಪತಿಯ ಪುತ್ರನಾದ ಈತನ ಚಪ್ಪಲಿ, ಮೊಬೈಲ್ ಕೊಳದ ಬಳಿ ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳೀಯರ ಮಾಹಿತಿ ಮೇರೆಗೆ ಉಪ್ಪಳ ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹ ಮೇಲಕ್ಕೆತ್ತಿದರು.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ