MURDER: ಕನ್ಹಯ್ಯಾ ಶಿರಚ್ಛೇಧ ಆರೋಪಿಗಳಿಗೆ ಕೋರ್ಟ್ ಹೊರಗೆ ಆಕ್ರೋಶಿತರಿಂದ ಥಳಿತ

MURDER: ಕನ್ಹಯ್ಯಾ ಶಿರಚ್ಛೇಧ ಆರೋಪಿಗಳಿಗೆ ಕೋರ್ಟ್ ಹೊರಗೆ ಆಕ್ರೋಶಿತರಿಂದ ಥಳಿತ

 

ಜೈಪುರ:ಉದಯಪುರದ ಟೈಲರ್ ಕನ್ಹಯ್ಯಾಲಾಲ್ ಶಿರಚ್ಛೇಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ಆಕ್ರೋಶಿತರ ಗುಂಪು ದಾಳಿ ನಡೆಸಿದ ಘಟನೆ ಶನಿವಾರ ರಾಜಸ್ತಾನದ ಜೈಪುರದ ನ್ಯಾಯಾಲಯದ ಹೊರಭಾಗದಲ್ಲಿ ನಡೆಯಿತು.

 ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ನಾಲ್ವರು ಆರೋಪಿಗಳನ್ನು ಜೈಪುರದ ಎನ್.ಐ.ಎ. ವಿಶೇಷ ಕೋರ್ಟ್ ಗೆ ಹಾಜರುಪಡಿಸಲು ಕರೆತಂದ ಸಂದರ್ಭ ಈ ಘಟನೆ ನಡೆಯಿತು.

ಉದಯಪುರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ 10 ದಿನಗಳ ರಿಮಾಂಡ್ ಅನ್ನು ಕೋರ್ಟ್ ಇಂದು ವಿಧಿಸಿತು.ಪ್ರಕರಣದ ಆರೋಪಿಗಳು ಇವರು. ರಿಯಾಝ್, ಗೌಸ್ ಮೊಹಮ್ಮದ್, ಮೊಹಿಸಿನ್, ಆಸಿಫ್.

Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ