![ACCIDENT: ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ವಾಹನ ತಮಿಳುನಾಡಿದ ದಿಂಡಿಗಲ್ ನಲ್ಲಿ ಅಪಘಾತ: ಓರ್ವ ಸಾವು ACCIDENT: ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ವಾಹನ ತಮಿಳುನಾಡಿದ ದಿಂಡಿಗಲ್ ನಲ್ಲಿ ಅಪಘಾತ: ಓರ್ವ ಸಾವು](https://blogger.googleusercontent.com/img/b/R29vZ2xl/AVvXsEh5obbAG_Yiv24hZw-V-5kvCJ8e9QgwjpdOXFL6Pw3Jdq3L_oFtG44sNnEkg9GS6GzQWlDafpG0yrcd71_takBtIGfJ0APofPYPIy4YxuaM9iLzUXuQ1z10YspN3WiWo8ikZSrz4frMkuQTaKA4IrCOB3FttUbnAVEMOIOYHrn0_SqQChP4ZVRLFiC1/s320/accident.jpg)
ACCIDENT: ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ವಾಹನ ತಮಿಳುನಾಡಿದ ದಿಂಡಿಗಲ್ ನಲ್ಲಿ ಅಪಘಾತ: ಓರ್ವ ಸಾವು
Tuesday, January 3, 2023
ರಸ್ತೆ ಅಪಘಾತದಲ್ಲಿ ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ಕರ್ನಾಟಕದ ಅಯ್ಯಪ್ಪ ಭಕ್ತ ಸಾವನ್ನಪ್ಪಿದ ಘಟನೆ ದಿಂಡಿಗಲ್ ಎಂಬಲ್ಲಿ ನಡೆದಿದೆ. ತಮಿಳುನಾಡು ಜಿಲ್ಲೆಯ ದಿಂಡಿಗಲ್ ನಲ್ಲಿ ಇಂದು ಬೆಳಗ್ಗೆ ಈ ಅಪಘಾತ ಸಂಭವಿಸಿದೆ.
ತಮಿಳುನಾಡುವಿನ ದಿಂಡಿಗಲ್ ಜಿಲ್ಲೆಯ ವೆದಸಂಡೂರ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ಕರ್ನಾಟಕದ ಭಕ್ತರೊಬ್ಬರು ಸಾವನ್ನಪ್ಪಿದ್ದಾರೆ. ಸುಮಾರು 20ರಷ್ಟು ಭಕ್ತರಿಂದ ಮಿನಿ ವ್ಯಾನ್ ಅಪಘಾತಕ್ಕೆ ಒಳಗಾಗಿದೆ. ಇಬ್ಬರು ಗಾಯಗೊಂಡಿದ್ದಾರೆ. ಮಂಗಳವಾರ ಈ ಘಟನೆ ನಡೆದಿದ್ದು, ಗಾಯಗೊಂಡವರನ್ನು ದಿಂಡಿಗಲ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.